ಕಾಣಿಯೂರು ಮುಗರಂಜ ಕಿರಣರವರಿಗೆ ಡಾಕ್ಟರೇಟ್ ಪದವಿ

0

ಕಾಣಿಯೂರು: ಕಾಣಿಯೂರು ಗ್ರಾಮದ ಮುಗರಂಜ ಕಿರಣ ಎಂ. ಪಿ. ರವರು “ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್” (MAHE) ಅಡಿಯಲ್ಲಿರುವ “ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆ” (PPISR) ಯಲ್ಲಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ “Studies on Alpha-glucosidase inhibitors isolated from medicinal plants and their endophytic fungi” ಎಂಬ ವಿಷಯದಲ್ಲಿ ನಡೆಸಿದ ಅಧ್ಯಯನಕ್ಕೆ ಜೂ. 29ರಂದು ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದಿಂದ 2014-2015 ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಇವರು ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಪುಟ್ಟಣ್ಣ ಗೌಡ ಮುಗರಂಜ ಮತ್ತು ಶೀಲಾವತಿರವರ ಪುತ್ರ.

LEAVE A REPLY

Please enter your comment!
Please enter your name here