ಪುತ್ತೂರು : ಕಾರು ತಯಾರಿಕೆ ಮಾರಾಟದಲ್ಲೂ ಮುಂಚೂಣಿಯಲ್ಲಿರುವ ಮಾರುತಿ ಸುಜ್ಹುಕಿಯೂ ಕಾರು ಪ್ರಿಯರಿಗಾಗಿ ಮಾರಾಟ ಸೇವಾ ಸಂಸ್ಥೆ ಭಾರತ್ ಅಟೋ ಕಾರ್ಸ್ ಜತೆಗೆ ಇಲ್ಲಿನ ನೆಹರೂನಗರ ಮಂಗಲ್ ಸ್ಟೋರ್ ಸಮೀಪ ಎರಡು ದಿನಗಳ ಗ್ರಾಮೀಣ ಮಹೋತ್ಸವವನ್ನು ಆರಂಭಿಸಿದೆ.
ಜು.11 ರಂದು ಮಹೋತ್ಸವಕ್ಕೆ ತಲಕಾವೇರಿ ಅರ್ಚಕ ಟಿ.ಎ ಗುರುರಾಜ್ ರವರು ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಹೋತ್ಸವದ ಯಶಸ್ಸಿಗೆ ಹಾರೈಸಿದರು. ಈ ವೇಳೆ ಜಯರಾಮ್ ಶಿವಾನಿ ಟಯರ್ಸ್, ಶಿವಾನಂದ ಚೈತ್ರಾ ಫ್ಯಾನ್ಸಿ, ಗಿರೀಶ್ ಕೆದಿಲ ಹಾಗೂ ಭಾರತ್ ಸಂಸ್ಥೆ ಉದ್ಯೋಗಿಗಳಾದ ಪದ್ಮನಾಭ, ವಿಘ್ನೇಶ್ ಹಾಗೂ ಅನೂಪ್ ಉಪಸ್ಥಿತರಿದ್ದರು.
ಗ್ರಾಹಕರು ತಮ್ಮ ಹಳೇಯ ಮಾದರಿಯ ಕಾರುಗಳನ್ನು ಅತ್ಯುತ್ತಮ ಬೆಲೆಗೆ ವಿನಿಮಯ ಮಾಡೋ ಅವಕಾಶವೂ ಇದ್ದು ಸುಮಾರು 50 ಸಾವಿರ ರೂಪಾಯಿವರೆಗಿನ ಉಳಿತಾಯವು ಕೂಡ ಇರಲಿದೆ. ಜೊತೆಯಲ್ಲಿ ಕಂಪೆನಿಯೂ ಮಾರುಕಟ್ಟೆಗೆ ಪರಿಚಯಿಸಲು ಸಿಧ್ಧ ಪಡಿಸಿರುವಂಥ ಎಲೆಕ್ಟ್ರಿಕ್ ಸನ್ ರೂಫ್ ಹೆಡ್ ಅಪ್ ಡಿಸ್ಪ್ಲೇ, 360 ಡಿಗ್ರಿ ವ್ಯೂ ಕ್ಯಾಮರಾ ಹಾಗೂ ಸ್ಮಾರ್ಟ್ ಪ್ಲೇ ಪ್ರೋ ಪ್ಲಸ್ ಸಹಿತ ಹತ್ತು ಹಲವೂ ವೈಶಿಷ್ಟ್ಯ ಹೊಂದಿರುವಂಥ ಅಲ್ ನ್ಯೂ ಬ್ರಿಝಾ ಕಾರನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ಈ ಕಾರಿನ ಬುಕ್ಕಿಂಗ್ ಕೂಡ ಆರಂಭಗೊಂಡಿದ್ದು ಗ್ರಾಹಕರು ಕೇವಲ 11 ಸಾವಿರ ಮೊತ್ತಕ್ಕೆ ವಿನೂತನ ಕಾರಿನ ಬುಕ್ಕಿಂಗ್ನ್ನು ಮಾಡಿಕೊಳ್ಳೋವಕಾಶವನ್ನು ಸಹ ಸಂಸ್ಥೆಯೂ ಈ ಗ್ರಾಮೀಣ ಮಹೋತ್ಸವದಲ್ಲಿ ಕಲ್ಪಿಸಿದೆ.
- ನ್ಯೂ ಬ್ರಿಝಾ 7.99 ಲಕ್ಷದಿಂದ ಆರಂಭ
- 11 ಸಾವಿರ ಮೊತ್ತಕ್ಕೆ ಬುಕ್ಕಿಂಗ್
- 50 ಸಾವಿರವರೆಗಿನ ಲಾಭ
- ಕರೆಗಾಗಿ 8095555230, 8277495730