ಉಪ್ಪಿನಂಗಡಿ ಸಂಜೀವಿನಿ ಒಕ್ಕೂಟದ ದಿವ್ಯ ಜ್ಯೋತಿ ಹೊಲಿಗೆ ಕೇಂದ್ರ ಉದ್ಘಾಟನೆ

0

 

ಪುತ್ತೂರು: ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ದಿವ್ಯ ಜ್ಯೋತಿ ಹೊಲಿಗೆ ಕೇಂದ್ರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ‌ ಉಷಾಚಂದ್ರ ಮುಳಿಯರವರು ಜು.15ರಂದು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಪುಸ್ತಕ ಬರಹಗಾರರಾದ ಸವಿತಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here