ಮರೀಲು ನಿವಾಸಿ ಉಪೇಂದ್ರ ಆಚಾರ್ಯ ನಿಧನ

0

ಪುತ್ತೂರು: ಮರೀಲು ನಿವಾಸಿ ಎಂ. ಉಪೇಂದ್ರ ಆಚಾರ್ಯ (75 ವ.)ರವರು ಜುಲೈ ೨೩ರಂದು ಬೆಳಿಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ಮರೀಲಿನಲ್ಲಿ ಜೀನಸು ಅಂಗಡಿ ನಡೆಸುತ್ತಿದ್ದರು. ಮೃತರು ಪತ್ನಿ ವಾರಿಜಾ, ಮಕ್ಕಳಾದ ಪ್ರವೀಣ, ರಶ್ಮಿ, ರಮ್ಯ, ಅಳಿಯಂದಿರಾದ ಸುರೇಶ್, ಪ್ರಸಾದ್ ಹಾಗೂ ಮೊಮ್ಮಗನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here