ಪುತ್ತೂರು: ಆಜಾದಿಕಾ ಅಮೃತ್ ಮಹೋತ್ಸವದ ’ಹರ್ ಗರ್ ತಿರಂಗ’ ಅಂಗವಾಗಿ ಕೊಂಬೆಟ್ಟು ವಾರ್ಡ್ 13 ರಲ್ಲಿ ಬಿಜೆಪಿ ಬೂತ್ ಸಮಿತಿ ವತಿಯಿಂದ ಮನೆ ಮನೆಗೆ ತೆರಳಿ ರಾಷ್ಟ್ರಧ್ವಜಗಳನ್ನು ನೀಡಲಾಯಿತು.
ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಬೂತ್ ಕಾರ್ಯದರ್ಶಿ ನವೀನ್ ಪಡಿವಾಳ್, ಉಪಾಧ್ಯಕ್ಷರುಗಳಾದ ಇಂದು ಶೇಖರ್, ಗಣೇಶ್ ಬಾಳಿಗ ಮೊದಲಾದವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.