ಪುತ್ತೂರು: ಕೊಂಬೆಟ್ಟು ವಾರ್ಡ್ 13 ರಲ್ಲಿ ಮನೆ ಮನೆಗೆ ತೆರಳಿ ರಕ್ಷೆಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನ ಉತ್ಸವವನ್ನು ಆಚರಿಸಲಾಯಿತು. ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನವೀನ್ ಪಡಿವಾಳ್ ಇಂದು ಶೇಖರ್, ಗಣೇಶ್ ಬಾಳಿಗ ಮೊದಲಾದವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಪುತ್ತೂರು: ಕೊಂಬೆಟ್ಟು ವಾರ್ಡ್ 13 ರಲ್ಲಿ ಮನೆ ಮನೆಗೆ ತೆರಳಿ ರಕ್ಷೆಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನ ಉತ್ಸವವನ್ನು ಆಚರಿಸಲಾಯಿತು. ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನವೀನ್ ಪಡಿವಾಳ್ ಇಂದು ಶೇಖರ್, ಗಣೇಶ್ ಬಾಳಿಗ ಮೊದಲಾದವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.