ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆ ; ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ

0

ಪುತ್ತೂರು: ವಿವೇಕಾನಂದ ಶಿಶು ಮಂದಿರಪುತ್ತೂರು, ವಿಶ್ವ ಹಿಂದೂ ಪರಿಷತ್ ಪುತ್ತೂರು ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ  ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಅಭಿಜಿತ್. ಕೆ.ಆರ್ -ಶಂಖನಾದದಲ್ಲಿ ಪ್ರಥಮ, ಪ್ರಣವ ಕಡೂರ್ -ಶಂಖನಾದದಲ್ಲಿ ತೃತೀಯ, 8ನೇ ತರಗತಿಯ ಕಿಶನ್ ಬಡೆಕ್ಕಿಲ -ಗೀತಾ ಕಂಠಪಾಠದಲ್ಲಿ ದ್ವಿತೀಯ,9ನೇ ತರಗತಿಯ ಅಮೋಘಕೃಷ್ಣ-ಗೀತಾ ಕಂಠಪಾಠದಲ್ಲಿ ತೃತೀಯ,6ನೇ ತರಗತಿಯ ಸಾಯಿಪ್ರಿಯಾ-ಧ್ಯಾನಶ್ಲೋಕ ಕಂಠಪಾಠದಲ್ಲಿ ತೃತೀಯಬಹುಮಾನ ವಿಜೇತರಾಗಿದ್ದಾರೆ.  ವಿಜೇತರಿಗೆ ಆ.19ರಂದು ನಡೆದ ಶೋಭಾಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here