ಎದೆ ತುಂಬಿ ಹಾಡುವೆನು ರನ್ನರ್‌ಆಪ್ ಸಂದೇಶ್ ನೀರುಮಾರ್ಗ ಹನುಮಗಿರಿಗೆ ಕ್ಷೇತ್ರಕ್ಕೆ ಭೇಟಿ

0

ಪುತ್ತೂರು : ಕಲರ್ಸ್ ಕನ್ನಡ ಎದೆತುಂಬಿ ಹಾಡಿದನು-2021 ಕಾರ್ಯಕ್ರಮದ ರನ್ನರ್‌ಅಪ್, ತನ್ನದೇ ಶೈಲಿಯ ಹಾಡುಗಾರಿಕೆಯಲ್ಲಿ ಮಿಂಚಿದ ಕರಾವಳಿಯ ಸಂದೇಶ ನೀರುಮಾರ್ಗರವರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಹನುಮಗಿರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

.

LEAVE A REPLY

Please enter your comment!
Please enter your name here