ಆರ್ಲಪದವು; 33 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0
ನಿಡ್ಪಳ್ಳಿ; ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ಅಕ್ಟೋಬರ್ 5 ರಂದು ನಡೆಯಲಿರುವ 33ನೇ ವರ್ಷದ  ಸಾರ್ವಜನಿಕ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ಸೆ.4ರಂದು ಜರುಗಿತು.
 ಪಾಣಾಜೆ ಗ್ರಾ.ಪಂ.ಅಧ್ಯಕ್ಷರಾದ  ಭಾರತಿ ಭಟ್ ದೇವಸ್ಯ  ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ನಿವೃತ ಮುಖ್ಯಗುರು  ನಾರಾಯಣ ಎಸ್. ಕೆ ಆರ್ಲಪದವು,  ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಡಾ.ಅಖಿಲೇಶ್ ಪಿ.ಎಂ ಅರ್ಧಮೂಲೆ ಆರ್ಲಪದವು ಸಾರ್ವಜನಿಕ  ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಬಾಬು ರೈ ಕೋಟೆ , ಆರ್ಲಪದವು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿಯ ಅಧ್ಯಕ್ಷರಾದ ಧನಂಜಯ ಮಣಿಯಾಣಿ ಆರ್ಲಪದವು , ಪಾಣಾಜೆ ಗ್ರಾ.ಪಂ. ಸದಸ್ಯರಾದ  ಜಯಶ್ರೀ ದೇವಸ್ಯ , ವಿಮಲ ಅರ್ಧಮೂಲೆ , ಮೋಹನ ನಾಯ್ಕ ತೂಂಬಡ್ಕ,  ನಾರಾಯಣ ನಾಯಕ್ ಅಪಿನಿಮೂಲೆ ,  ಶಾರದೋತ್ಸವ ಸಮಿತಿಯ ಅಧ್ಯಕ್ಷ ರಘುನಾಥ ಪಾಟಾಳಿ ಅಪಿನಿಮೂಲೆ ,  ಉಪಾಧ್ಯಕ್ಷ ಪದ್ಮನಾಭ ರೈ ಸೂರಂಬೈಲು , ಪ್ರಧಾನ ಕಾರ್ಯದರ್ಶಿ ಸುಭಾಸ್ ರೈ ಚಂಬರಕಟ್ಟ , ಕೋಶಾಧಿಕಾರಿ ಉಪೇಂದ್ರ ಬಲ್ಯಾಯ ದೇವಸ್ಯ ,  ಜತೆ ಕಾರ್ಯದರ್ಶಿ ಹರೀಶ್ ಪೂಜಾರಿ ಗುವೆಲ್ ಗದ್ದೆ , ಕಾರ್ಯಕಾರಿ ಸಮಿತಿ ಸದಸ್ಯರಾದ ಸದಾಶಿವ ರೈ ಸೂರಂಬೈಲು , ರವಿಶಂಕರ್ ಶರ್ಮ ಬೊಳ್ಳುಕಲ್ಲು  , ಉಮೇಶ್ ಬಲ್ಯಾಯ ಕೊಂದಲಡ್ಕ , ಸಂತೋಷ್ ರೈ ಗೋಳಿತ್ತಡಿ ,  ಉಮೇಶ್ ರೈ ಗಿಳಿಯಾಲ್ , ಮನೋಜ್ ರೈ ಸೂರಂಬೈಲು ಹಾಗೂ  ಸದಸ್ಯರಾದ  ಪ್ರವೀಣ್ ಶೆಟ್ಟಿ ಸೂರಂಬೈಲು , ಪುಷ್ಪರಾಜ್ ರೈ ಕೋಟೆ ,  ಗೋಪಾಲ ಮಣಿಯಾಣಿ ಒಡ್ಯ , ಹರೀಶ್ ಗುರಿಕ್ಕೆಲು , ಚಂದ್ರಶೇಖರ ಎಂ.ಜಿ , ಸಂತೋಷ್ ರೈ ಗಿಳಿಯಾಲ್ , ಸಂತೋಷ್ ರೈ ಕೋಟೆ , ಉದಯ ಆರ್ಲಪದವು , ಜಯರಾಮ ಚಂಬರಕಟ್ಟ , ಪ್ರದೀಪ್ ಪಾಣಾಜೆ , ಹರೀಶ ಕುಲಾಲ್ ಆರ್ಲಪದವು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here