ತ್ರೋಬಾಲ್ ಪಂದ್ಯಾಟದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಬಾಲಕರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

0

ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು ಇಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ  17ರ ವಯೋಮಾನದ ಬಾಲಕರ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ 10ನೇ ತರಗತಿಯ ಐಮನ್ ಶಾಫಿ, ಅನೂಪ್ ಶೆಣೈ, ಭುವನ್ ಬೆದ್ರಾ, ಯಕ್ಷಿತ್, ರಚನ್ ಆರ್. ಕೆ, ಐಮನ್ ಕೆ. ಎ, ಅಬ್ದು ಲ್ ಫತ್ಹಾ, ಎಂ.ಕೆ ಮಹಮ್ಮದ್ ಅಜ್ವದ್, ಶಮಿತ್ ಪ್ರ ಸಾದ್, ನಿದೀಶ್ ಐ. ಬಿ, ಮೊಹಮ್ಮದ್ ಸಫ್ವಾನ್, ಅಲಿ ಅಫ್ತಾ ಬ್, 9ನೇ ತರಗತಿಯ ಶಮಿತ್ ಪ್ರಸಾದ್, ನಿದೀಶ್ ಐ. ಬಿ, ಮೊಹಮ್ಮದ್ ಸಫ್ವಾನ್, 9ನೇ ತರಗತಿಯ ಮೊಹಮ್ಮದ ರೈಫ್ , ಅಹಸಾನ್ ವದೂದ್ ಭಾಗವಹಿಸಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು, ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರರಾದ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀ ರಂಜಿನಿ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here