ವಿವಿಧ ಭಾಷಿಕರ ಪ್ರಕೋಷ್ಠ ಬಿಜೆಪಿ ಗ್ರಾಮಾಂತರ ಮಂಡಲದ ವತಿಯಿಂದ ಓಣಂ ಹಬ್ಬ

0

ಪುತ್ತೂರು: ವಿವಿಧ ಭಾಷಿಕರ ಪ್ರಕೋಷ್ಠ ಬಿಜೆಪಿ ಗ್ರಾಮಾಂತರ ಮಂಡಲದ ವತಿಯಿಂದ ನೆಟ್ಟಣಿಗೆ ಮುಡ್ನೂರು ಗ್ರಾಮದ 207ನೇ ಬೂತ್ ಅಧ್ಯಕ್ಷ ಮೋಹನ್ ನಾಯರ್ ರವರ ಮನೆಯಲ್ಲಿ ಓಣಂ ಹಬ್ಬ ಆಚರಿಸಲಾಯಿತು.

ಮನೆಯ ಹಿರಿಯರು ಪೂಕಳಂ ನ ಎದುರು ದೀಪ ಬೆಳಗಿಸುದರ ಮೂಲಕ ಓಣಂ ಆಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ಮಂಡಲ ಉಪಾಧ್ಯಕ್ಷರೂ ಹಾಗೂ ವಿವಿಧ ಪ್ರಕೋಷ್ಟ ಪ್ರಭಾರಿ ಹರಿಪ್ರಸಾದ್ ಯಾದವ್, ದಿಶಾ ಸದಸ್ಯ ರಾಮದಾಸ್ ಹಾರಾಡಿ, ವಿವಿಧ ಭಾಷಿಕರ ಪ್ರಕೋಷ್ಟ ಸಂಚಾಲಕ ಸಂತೋಷ್ ಕುಮಾರ್,ಸಹ ಸಂಚಾಲಕ ಖಾದರ್ ಕರ್ನೂರು, ಸದಸ್ಯ ಜಯಪ್ರಕಾಶ್ ಪಾಟಾಳಿ ಪೆರುವಾಯಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುರೇಶ್ ಆಳ್ವ, ನೆ.ಮುಡ್ನೂರು ಶಕ್ತೀ ಕೇಂದ್ರ ಸಂಚಾಲಕ ದೀಪಕ್ ಮುಂಡ್ಯ, ಪ್ರದೀಪ್ ಹಾಗೂ ಕುಂಜೂರು ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ವಿಶ್ವನಾಥ್ ಕುಲಾಲ್, ಹಿರಿಯರಾದ ನಾರಾಯಣ ನಾಯರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here