ಉರುವಾಲು ಪದವು ರಾಮಣ್ಣ ಗೌಡ ನಿಧನ

0

 

ಪುತ್ತೂರು : ಬೆಳ್ತಂಗಡಿ ತಾಲೂಕು ಉರುವಾಲು ಪದವು ಗ್ರಾಮದ ಪೆಲಪ್ಪಾರು ನಿವಾಸಿ ಸೇಸಪ್ಪ ಗೌಡರ ಪುತ್ರ ಸ್ವಂತ ಪಿಕಪ್ ಚಾಲಕ ರಾಮಣ್ಣ ಗೌಡ ಪಿ.(47ವ.)ರವರು ಹೃದಯಾಘಾತದಿಂದ ನಿಧನರಾದರು. ಹಲವು ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಪಿಕಪ್ ಚಾಲಕರಾಗಿದ್ದರು. ಮೃತರು ತಂದೆ ಸೇಷಪ್ಪ ಗೌಡ, ಪತ್ನಿ ಗಾಯತ್ರಿ, ಪುತ್ರರಾದ ದಿಗಂತ್, ತುಶಾಂತ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here