ಮುಂಡೂರು ಗ್ರಾ.ಪಂ ಜಮಾಬಂದಿ ಸಭೆ

0

ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್‌ನ 2021-22ನೇ ಸಾಲಿನ ಜಮಾಬಂದಿ ಸಭೆ ಸೆ.13ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಜಮಾಬಂಧಿ ಅಧಿಕಾರಿಯಾಗಿ ದ.ಕ ಜಿ.ಪಂ ಉಪಕಾರ್ಯದರ್ಶಿ ಕೆ.ಆನಂದ್ ಕುಮಾರ್ ಭಾಗವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್, ಪ್ರ.ದರ್ಜೆ ಲೆಕ್ಕ ಸಹಾಯಕರಾದ ಸಭಿತ, ಕಿರಿಯ ಸಹಾಯಕ ಅಭಿಯಂತರರಾದ ಸಂದೀಪ್, ಪಿಡಿಓ ಗೀತಾ ಬಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಕರುಣಾಕರ ಗೌಡ ಎಲಿಯ, ಉಮೇಶ್ ಅಂಬಟ, ಮೊಹಮ್ಮದ್ ಆಲಿ, ಯಶೋದಾ ಅಜಲಾಡಿ, ಪ್ರವೀಣ್ ನೆಕ್ಕಿತಡ್ಕ, ಬಾಬು ಕಲ್ಲಗುಡ್ಡೆ, ಕಾವ್ಯ ತೌಡಿಂಜಾ, ಚಂದ್ರಶೇಖರ್ ಎನ್‌ಎಸ್‌ಡಿ, ಅರುಣಾ ಎ.ಕೆ, ದುಗ್ಗಪ್ಪ ಕಡ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 2021-22 ನೇ ಸಾಲಿನ ಕೆಲವು ಕಾಮಗರಿಗಳ ವೀಕ್ಷಣೆಯನ್ನು ಮಾಡಲಾಯಿತು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here