ಸೆ.21 : ಮಂಗಳೂರು ಉಪಸಾರಿಗೆ ಆಯುಕ್ತರ ಕಛೇರಿಯಲ್ಲಿ ಜನಸ್ಪಂದನಾ ಸಭೆ

0

ಪುತ್ತೂರು : ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮಂಗಳೂರು ಕಛೇರಿ ಸಭಾಂಗಣದಲ್ಲಿ ಸೆ.21ರಂದು ಅಪರಾಹ್ನ 4 ಗಂಟೆಗೆ ಜನಸ್ಪಂದನಾ ಸಭೆ ನಡೆಯಲಿದೆ. ಜಂಟಿ ಸಾರಿಗೆ ಆಯುಕ್ತರು ಅದ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸಂಬಂದ ಪಟ್ಟಂತೆ ಜನರ ಅಹವಾಲುಗಳನ್ನು ಸ್ವೀಕರಿಸಿಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಹಾಜರಾಗಿ ತಮ್ಮ ಅಹವಾಲು ಸಲ್ಲಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here