ಹಳೆನೇರಂಕಿ: ವಿಷ್ಣುಕೃಪಾ ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು : ಹಳೆನೇರಂಕಿ ಗ್ರಾಮದ ಬರಂಬೆಟ್ಟು ಮರಕ್ಕಾಡಿ ಎಂಬಲ್ಲಿ ವಿಷ್ಣುಕೃಪಾ ಒಕ್ಕಲಿಗ ಸ್ವಸಹಾಯ ಸಂಘವನ್ನು ಹಿರಿಯರಾದ ಮೇದಪ್ಪ ಗೌಡರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಸಂಘದಲ್ಲಿ ಒಟ್ಟು 9 ಜನ ಸದಸ್ಯರಿದ್ದು ಪ್ರಬಂಧಕರಾಗಿ ಆನಂದ ಗೌಡ, ಸಂಯೋಜಕರಾಗಿ ಜಯಂತ ಆಯ್ಕೆಯಾದರು.

 ಜಯರಾಜ, ಮೇದಪ್ಪ ಗೌಡ, ಶೀನಪ್ಪ ಗೌಡ, ಸೀತಾರಾಮ ಗೌಡ, ಮೋನಪ್ಪ ಗೌಡ, ಹೊನ್ನಪ್ಪ ಗೌಡ, ಆನಂದ ಪಿ. ಸದಸ್ಯರಾಗಿದ್ದಾರೆ. ಒಕ್ಕಲಿಗ ಗ್ರಾಮ ಸಮಿತಿಯ ಯುವ ಕಾರ್ಯದರ್ಶಿ ಗಣೇಶ ಗೌಡ ಸಭಾನಡವಳಿ ಹಸ್ತಾಂತರ ಮಾಡಿದರು. ಪ್ರೇರಕಿ ಲಲಿತ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here