ಪರ್ಲಡ್ಕ ಹರಿಣಾಕ್ಷಿ ಬಿ ರೈ ನಿಧನ

0

ಪುತ್ತೂರು: ಇಲ್ಲಿನ  ಪರ್ಲಡ್ಕ ನಿವಾಸಿ ಹರಿಣಾಕ್ಷಿ ಬಿ ರೈ(63 ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.21ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಪತಿ ವಿಜಯ ಬ್ಯಾಂಕ್‌ ನ ನಿವೃತ್ತ ಮ್ಯಾನೇಜರ್‌ ಎನ್‌ ಬಾಲಕೃಷ್ಣ ರೈ, ಪುತ್ರ ಬೆಂಗಳೂರು ಹೆಚ್ ಡಿ ಎಫ್ ಸಿ ಬ್ಯಾಂಕ್ ಮ್ಯಾನೇಜರ್‌ ದೀಪಕ್‌ ರೈ ಎನ್‌, ಪುತ್ರಿ ಚೆನ್ನೈ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ದೀಪ್ತಿ, ಅಳಿಯ ಬ್ಯಾಂಕ್ ಆಫ್ ನ್ಯೂಯಾರ್ಕ್ ಉಪಾಧ್ಯಕ್ಷ ಸಚಿನ್ ಶೆಟ್ಟಿ, ಸೊಸೆ ಡಾ. ಮೃದುಲಾ ದೀಪಕ್‌ ರೈ, ಮೊಮ್ಮಗ ಶಾರವ್‌ ಶೆಟ್ಟಿ, ಈರ್ವರು ಸಹೋದರಿಯರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here