ಕಡಬ ಮೆಸ್ಕಾಂ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮ

0

ಕಡಬ: ಮೆಸ್ಕಾಂ ಕಡಬ ಉಪವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೇತೃತ್ವದಲ್ಲಿ ಕಡಬ ಶಾಖೆಯಲ್ಲಿ ಮತ್ತು ಕಡಬ ಉಪಕೇಂದ್ರಲ್ಲಿ ಪ್ರಸಾದ್ ಕೆದಿಲಾಯ ಕೊಡಿಂಬಾಳ ಅವರ ನೇತೃತ್ವದಲ್ಲಿ ಆಯುಧ ಪೂಜಾ ಕಾರ್ಯಕ್ರಮ, ಗಣಹೋಮ ನಡೆಯಿತು. ನಂತರ ವಾಹನ ಪೂಜೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಡಬ ಉಪವಿಭಾಗ ಕಛೇರಿಯ ಎಲ್ಲಾ ಅಧಿಕಾರಿ ವೃಂದದವರು, ಸಿಬ್ಬಂದಿಗಳು, ವಿದ್ಯುತ್ ಲೈಸೆನ್ಸ್‌ದಾರರು ಮತ್ತು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here