ಪೆರಿಯಡ್ಕ: ನವರಾತ್ರಿ ಮಹೋತ್ಸವ ಸಂಪನ್ನ

0

ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನವರಾತ್ರಿ ಮಹೋತ್ಸವದ ಭಜನಾ ಕಾರ್ಯಕ್ರಮಗಳು ಒಂಬತ್ತು ದಿನಗಳ ಕಾಲ ವಿಜೃಂಭಣೆಯಲ್ಲಿ ನಡೆಯಿತು. ಈ ಸಂದರ್ಭ ಶ್ರೀ ದೇವಿಗೆ ರಜತ ಛಾಯಾ ಬಿಂಬ ಸಮರ್ಪಣೆ, ದುರ್ಗಾ ಪೂಜೆ ನಡೆಯಿತು.


ಈ ಸಂದರ್ಭ ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ, ಪ್ರಮುಖರಾದ ಪ್ರಸನ್ನ ಕುಮಾರ್, ಪ್ರತಾಪ್ ಪೆರಿಯಡ್ಕ, ಸದಾನಂದ ಶೆಟ್ಟಿ ಕಿಂಡೋವು, ಜಗದೀಶ್ ರಾವ್ ಮಣಿಕ್ಕಳ, ವಸಂತ ನಾಯ್ಕ, ಪ್ರಶಾಂತ್ ಪೆರಿಯಡ್ಕ, ಹರೀಶ್ವರ ಮೊಗ್ರಾಲ್, ವಸಂತ ನಾಯ್ಕ, ಗಣೇಶ್ ಆಚಾರ್ಯ, ಶೀನಪ್ಪ ಗೌಡ, ವಸಂತ ಕುಂಟಿನಿ, ಕೃಷ್ಣಪ್ರಸಾದ್ ಬೊಳ್ಳಾವು, ದುರ್ಗಾಪ್ರಸಾದ್ ಬೊಳ್ಳಾವು, ರಾಧಾಕೃಷ್ಣ ಭಟ್ ಬೊಳ್ಳಾವು, ನಾರಾಯಣ ಭಟ್ ಪೆರಿಯಡ್ಕ, ಶಿವರಾಜ್ ಭಟ್ ಕುಂಟಿನಿ, ಲೋಕೇಶ ನೆಕ್ಕರೆ, ರಮೇಶ ನೆಕ್ಕರೆ, ರಾಜೇಶ ನೆಕ್ಕರೆ, ಪರಮೇಶ್ವರ ನೆಕ್ಕರೆ, ಹರೀಶ್ ಪಟ್ಲ, ಪ್ರವೀಣ್ ರೈ, ಪ್ರವೀಣ್ ಕುಮಾರ್, ಸುಧಾಕರ ಕನಿಯ, ಸತೀಶ್ ಕನಿಯ, ದುರ್ಗಾಪ್ರಸಾದ್, ಗಣೇಶ್ ಕಿಂಡೋವು, ಉಪೇಂದ್ರ, ಚೇತನ್ ಮೊಗ್ರಾಲ್, ಚಂದ್ರ ಗೌಡ ಬೊಳ್ಳಾವು, ಸತೀಶ್ ನೆಡ್ಚಿಲ್, ವಸಂತ ಪೂಜಾರಿ ಬೊಳ್ಳಾವು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here