ಕೌಡಿಚ್ಚಾರು ಆಯುಧ ಪೂಜಾ ಸಮಿತಿಯಿಂದ ಸಾರ್ವಜನಿಕ ಆಯುಧ ಪೂಜೆ

0

ಪುತ್ತೂರು : ಅರಿಯಡ್ಕ ಕೌಡಿಚ್ಚಾರು ಆಯುಧ ಪೂಜಾ ಸಮಿತಿ ವತಿಯಿಂದ ಕೌಡಿಚ್ಚಾರು ಸಾರ್ವಜನಿಕ ನಾಗನ ಕಟ್ಟೆಯಲ್ಲಿ ಪೂಜೆ ನಡೆದು ಬಳಿಕ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಸಾರ್ವಜನಿಕ ಆಯುಧ ಪೂಜೆ ನಡೆಯಿತು. ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here