ಬಿಂದು ಸಂಸ್ಥೆಯಿಂದ ನಗರ ಪೊಲೀಸ್ ಠಾಣೆಗೆ ಕಂಪ್ಯೂಟರ್ ಕೊಡುಗೆ

0

ಪುತ್ತೂರು: ಪಾನೀಯ ತಯಾರಿಕ ಸಂಸ್ಥೆ ಮೆಘಾ ಫ್ರೂಟ್ ಪ್ರೊಸೆಸಿಂಗ್ (ಬಿಂದು) ಸಂಸ್ಥೆಯ ವತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ಕಂಪ್ಯೂಟರ್ ಕೊಡುಗೆ ನೀಡಲಾಯಿತು.

ಸಂಸ್ಥೆಯ ಮೆನೇಜರ್ ನಾಗರಾಜ್ ರಾವ್ ಅವರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರಿಗೆ ಕಂಪ್ಯೂಟರ್ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಠಾಣೆಯ ಎಸ್.ಐ ಶ್ರೀಕಾಂತ್ ರಾಥೋಡ್, ಎ.ಎಸ್.ಐ ಕೃಷ್ಣಪ್ಪ, ಚಂದ್ರ, ಉದಯ ಕುಮಾರ್ ಮತ್ತು ಬಿಂದು ಸಂಸ್ಥೆಯ ಪ್ರಸಾದ್, ಪ್ರಶಾಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here