ಶಾಂತಿನಗರ: ರಸ್ತೆ ಮಧ್ಯೆ ಬಾಕಿಯಾದ ಈಚರ್ ಲಾರಿ

0

ಪುತ್ತೂರು: ಚಕ್ರ ಮಣ್ಣಿನಲ್ಲಿ ಹೂತು ಈಚರ್ ಲಾರಿ ರಸ್ತೆ ಮಧ್ಯೆ ಬಾಕಿಯಾದ ಘಟನೆ 34 ನೆಕ್ಕಿಲಾಡಿಉ ಶಾಂತಿನಗರ ಸಮೀಪದ ಬೇರಿಕೆಯಲ್ಲಿ ನಡೆದಿದೆ.
ಉಪ್ಪಿನಂಗಡಿಯಿಂದ ಪುತ್ತೂರಿಗೆ ಬರುತ್ತಿದ್ದ ಈಚರ್ ಲಾರಿಯ ಚಕ್ರ ಮಣ್ಣಿನಲ್ಲಿ ಹೂತು ಹೋದ ಪರಿಣಾನ ಲಾರಿ ರಸ್ತೆ ಮಧ್ಯೆ ಬಾಕಿಯಾಗಿದೆ. ರಸ್ತೆ ಮಧ್ಯೆ ಲಾರಿ ಬಾಕಿಯಾಗಿದ್ದರಿಂದ ಬೇರೆ ವಾಹನಗಳಿಗೆ ತೆರಳಲು ಕಷ್ಟವಾಗುತ್ತಿದ್ದು, ಹಿಟಾಚಿ ಮೂಲಕ ಲಾರಿಯ ಚಕ್ರವನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here