ನಿಧನ: ಗಂಗಾದೇವಿ

0

ಪುತ್ತೂರು : ಬೊಳುವಾರು ಜ್ಯೋತಿಷ್‌ಮತಿ ನಿವಾಸಿ ದಿ.ಬಿ.ಕೆ.ನಂದಕೃಷ್ಣನ್‌ರವರ ಪತ್ನಿ ಗಂಗಾದೇವಿ(63ವ.)ರವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರ ಜ್ಯೋತಿಷ್ಯರಾದ ಸ್ವಾಮಿನಾಥನ್ ಪಣಿಕ್ಕರ್, ಸುಬ್ರಹ್ಮಣ್ಯನ್, ಕಾರ್ತಿಕೇಯ, ಪುತ್ರಿ ಉಮಾದೇವಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here