ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕೋಟಿಕಂಠ ಗಾಯನ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಸರ್ಕಾರದ ನಿರ್ದೇಶನದಂತೆ ಕೋಟಿಕಂಠ ಗಾಯನ ಕಾರ್‍ಯಕ್ರಮ ಅ. 28ರಂದು ಜರಗಿತು.
ಕಾರ್‍ಯಕ್ರಮದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಜಯಂತ ಪೊರೋಳಿ, ಮಾಜಿ ಸದಸ್ಯ ಸುಂದರ ಗೌಡ, ಸ್ಥಳೀಯರಾದ ಮಾಧವ ಮಯ್ಯ, ಉಷಾ ಶ್ರೀಪತಿ ತಂತ್ರಿ, ರವಿ ಕುಂಟಿನಿ, ಶಾಂತಾ ಕುಂಟಿನಿ, ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಪದ್ಮನಾಭ ಕುಲಾಲ್ ಕೃಷ್ಣ ಪ್ರಸಾದ್ ಬಡಿಲ, ದಿವಾಕರ ಗೌಡ, ಗಿರೀಶ್ ದೇವಾಡಿಗ, ಕೃಷ್ಣಪ್ರಸಾದ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here