ತುಳುನಾಡ ತುಡರ್ ವಾಟ್ಸಫ್ ಗ್ರೂಪ್‌ನ ಅದೃಷ್ಟ ಚೀಟಿ ಡ್ರಾ

0

ನೆಲ್ಯಾಡಿ: ಅಶಕ್ತ ಕುಟುಂಬಗಳ ನೆರವಿಗೆ ನಿಲ್ಲುವ ಮೂಲ ಉದ್ದೇಶದಿಂದ ಆರಂಭಗೊಂಡಿರುವ ತುಳುನಾಡ ತುಡರ್ ವಾಟ್ಸಾಪ್ ಗ್ರೂಪಿನ ಮೊದಲನೇ ವರ್ಷದ ಅದೃಷ್ಟ ಚೀಟಿ ಡ್ರಾ ಕಾರ್ಯಕ್ರಮ ನ.೨೬ರಂದು ಬಜತ್ತೂರು ಗ್ರಾಮದ ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.



ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸೋಮಸುಂದರ ಕೊಡಿಪಾನರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮನೋಜ್ ನೀರಕಟ್ಟೆ, ದಯಾನಂದ ಆರಾರುತೋಟ, ಮಮತಾ ನೀರಕಟ್ಟೆ, ಸುಮನ್ ನೀರಕಟ್ಟೆ, ರಮೇಶ್ ಮಂಜಿಪಲ್ಲ, ಸದಾನಂದ ಶಿಬಾರ್ಲ, ಚಂದ್ರ ಶೇಡಿಗುತ್ತು, ಸುರೇಶ್ ಶಿಬಾರ್ಲ, ಇಂದಿರಾ ಪೋರೋಳಿ, ರವಿಗಣೇಶ್ ನೀರಕಟ್ಟೆ, ಮಂಜುಳಾ ನೀರಕಟ್ಟೆ, ಬಬಿತಾ ನೀರಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here