ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನೆಹರು ಜನ್ಮದಿನ ಆಚರಣೆ

0

ಪುತ್ತೂರು: ದೇಶದ ಪ್ರಥಮ ಪ್ರಧಾನಿ, ದೇಶದ ತಂತ್ರಜ್ಞಾನದ ಹರಿಕಾರ ಜವಹರಲಾಲ್ ನೆಹರುರವರ ಜನ್ಮ ದಿನಾಚರಣೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ಬಿ.ವಿಶ್ವನಾಥ ರೈರವರು ನೆಹರು ಮಾತನಾಡಿ ನೆಹರೂರವರು ದೇಶಕ್ಕೆ ನೀಡಿರುವ ಮಹತ್ತರವಾದ ಕೊಡುಗೆಯನ್ನು ಸ್ಮರಿಸಿದರು. ಕೆ.ಪಿ.ಸಿ.ಸಿ. ಸಂಯೋಜತ ಚಂದ್ರಹಾಸ ಶೆಟ್ಟಿ ದೀಪ ಪ್ರಜ್ವಲನೆ ಮಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಅಲ್ಪಸಂಖ್ಯಾತ ಘಟಕದ ಅದ್ಯಕ್ಷ ಶುಕೂರ್ ಹಾಜಿ, ಸಾಮಾಜಿಕ ಜಾಲತಾಣ ಅದ್ಯಕ್ಷ ಸಿದ್ದೀಕ್ ಸುಲ್ತಾನ್, ಯಂಗ್ ಬ್ರೀಗ್ರೇಡ್ ಅದ್ಯಕ್ಷ ರಂಜಿತ್ ಬಂಗೇರ, ಎಸ್ಟಿ ಘಟಕದ ಅದ್ಯಕ್ಷ ಮಹಾಲಿಂಗ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಿಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here