ಕಡ್ಯ ಶಿವರಾಮ ಕಲ್ಲೂರಾಯ ಅವರ ಮನೆಯ ಕೊಟ್ಟಿಗೆಗೆ ಬೆಂಕಿ – ಅಪಾರ ಕೃಷಿ ಉತ್ಪನ್ನ ಸಹಿತ ರಸಗೊಬ್ಬರ ನಾಶ

0

ಪುತ್ತೂರು: ಮುಂಡೂರು ಗ್ರಾಮದ ಕಡ್ಯ ಶಿವರಾಮ ಕಲ್ಲೂರಾಯ ಅವರ ಮನೆಯ ಕೊಟ್ಟಿಗೆಗೆ ನ.೨೭ ರಂದು ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಕೃಷಿ ಉತ್ಪನ್ನಗಳು ಮತ್ತು ರಸಗೊಬ್ಬರ ನಾಶವಾಗಿದೆ.

 

 

LEAVE A REPLY

Please enter your comment!
Please enter your name here