ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಬೆಳ್ಳಿಹಬ್ಬದ ಆಮಂತ್ರಣ ಅನಾವರಣ

0

ಕಾಣಿಯೂರು: ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಬೆಳ್ಳಿಹಬ್ಬ ಕಾರ್ಯಕ್ರಮವು ಡಿ.12ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿ ನ 28ರಂದು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯರವರು ಅನಾವರಣಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಭಟ್ ಕಟ್ಟತ್ತಾರು, ಅಧ್ಯಕ್ಷ ಸುರೇಶ್ ಓಡಬಾಯಿ, ಉಪಾಧ್ಯಕ್ಷ ಜಯಂತ ಅಬೀರ, ಕಾರ್ಯದರ್ಶಿ ವಿನಯ್ ಎಲುವೆ, ಜತೆಕಾರ್ಯದರ್ಶಿ ಕೇಶವ ಕಾಣಿಯೂರು, ಕೋಶಾಧಿಕಾರಿ ರಾಜೇಶ್ ಮೀಜೆ, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ ಪೆರ್ಲೋಡಿ, ಮಾಜಿ ಅಧ್ಯಕ್ಷರಾದ ಮಾಧವ ಕಟ್ಟತ್ತಾರು, ವಿಶ್ವನಾಥ ಓಡಬಾಯಿ, ಪರಮೇಶ್ವರ ಅನಿಲ, ರಚನ್ ಬರಮೇಲು, ದಿನೇಶ್ ಮುಗರಂಜ, ಪುನೀತ್ ಕಲ್ಪಡ, ಗೌರವ ಸಲಹೆಗಾರರಾದ ಪದ್ಮಯ್ಯ ಗೌಡ ಅನಿಲ, ವೈಷ್ಣವ್ ಟ್ರೇಡರ್ಸ್ ಮಾಲಕರಾದ ಧರ್ಣಪ್ಪ ಗೌಡ ಅಂಬುಲ, ದಿವೀಶ್ ಅಂಬುಲ, ವಸಂತ ಗೌಡ ಬಂಡಾಜೆ, ರೋಹಿತ್ ಪೆರ್ಲೋಡಿ, ಮೋಹನ್ ಪೆರ್ಲೋಡಿ, ಪ್ರವೀಣ್ ಪೆರ್ಲೋಡಿ, ಹರೀಶ್ ಮುಗರಂಜ, ಲೋಕೇಶ್ ಮುಗರಂಜ, ದಯಾನಂದ ಕಲ್ಪಡ, ಕುಶಾಲಪ್ಪ ದರ್ಖಾಸ್, ವಸಂತ ಕಲ್ಪಡ, ಸುಂದರ ಬೆದ್ರಾಜೆ, ಆನಂದ ಕಟ್ಟತ್ತಾರು, ಶ್ರೀಧರ ಬೈಲಂಗಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here