ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ ಮಾಸಿಕ ಸಭೆ

0

ಪುತ್ತೂರು : ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ಮಾಸಿಕ ಸಭೆ ನ.27ರಂದು ಕಲ್ಲಾರೆ ಮಹಾದೇವಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ, ಹೊಸ ಸದಸ್ಯರ ನೊಂದಾವಣೆ ಹಾಗೂ ತೀಯಾ ಸಹಕಾರ ಸಂಘ ಸ್ಥಾಪನೆಯ ಬಗ್ಗೆ ಚರ್ಚಿಸಲಾಯಿತು.

ಸಂಘದ ಗೌರವಾದ್ಯಕ್ಷ ನಾರಾಯಣ ಪಿ.ಕೆ., ಅದ್ಯಕ್ಷ ಗೋಪಾಲಕೃಷ್ಣ ಪಿ.ವಿ., ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ, ಕೋಶಾಧಿಕಾರಿ ಬಿ.ಎಂ.ಶ್ರೀಧರ್, ಮಹಿಳಾ ಘಟಕದ ಕಾರ್ಯದರ್ಶಿ ಪ್ರಭಾವತಿ ರಾಜೀವ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಂಘಟಕಿ ಸುವರ್ಣ ಚಂದ್ರಿಕೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here