ಕೆಮ್ಮಾಯಿ ಶ್ರೀವಿಷ್ಣು ಯುವಕ ಮಂಡಲದ ವಾರ್ಷಿಕೋತ್ಸವ, ಅಶ್ವತ್ಥ ಮಹೋತ್ಸವ, ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಕೆಮ್ಮಾಯಿ ಶ್ರೀವಿಷ್ಣು ಯುವಕ ಮಂಡಲದ ವಾರ್ಷಿಕೋತ್ಸವ, ಅಶ್ವತ್ಥ ಮಹೋತ್ಸವ ಹಾಗೂ ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆ ಜ.15ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಕೆಮ್ಮಾಯಿ ಅಶ್ವತ್ಥಕಟ್ಟೆಯಲ್ಲಿ ನಡೆಯಿತು.

ಯುವಕ ಮಂಡಲದ ಗೌರವಾಧ್ಯಕ್ಷ ಚಿದಾನಂದ ರೈ ಎಸ್., ಅಧ್ಯಕ್ಷ ಪ್ರವೀಣ್ ನಾಕ್ ಕೆಮ್ಮಾಯಿ, ಸಂಚಾಲಕ ಹೇಮಚಂದ್ರ ಕೆಮ್ಮಾಯಿ, ಸುಂದರ ಪೂಜಾರಿ ಬಡಾವು, ಮಂಜುನಾಥ ಕೆಮ್ಮಾಯಿ, ಧನುಪ್ರಸಾದ್, ಸುಧಾಕರ ನಾಕ್ ಕೆಮ್ಮಾಯಿ, ಅಶೋಕ್ ಗೌಡ ಕೆಮ್ಮಾಯಿ, ಉಮೇಶ್ ಕೆಮ್ಮಾಯಿ, ಸಂತೋಷ್ ಶೆಡ್ತಿ, ಸುರೇಂದ್ರ ಕುಂಜಾರು, ರಕ್ಷಿತ್, ಚಂದ್ರಶೇಖರ ಕೆಮ್ಮಾಯಿ, ಜಯೇಶ್ ತಾರಿಗುಡ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here