ವಿಟ್ಲದಲ್ಲಿ ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು: ವಿಟ್ಲ ಕಸಬಾ ಗ್ರಾಮದ ನೈತೊಟ್ಟು ಉದಯ ಗೌಡರವರ ಮನೆಯಲ್ಲಿ ನೈತೊಟ್ಟು ಎಂಬ ಒಕ್ಕಲಿಗ ಸ್ವಸಹಾಯ ಸಂಘವನ್ನು ಹಿರಿಯರಾದ ಚಂದ್ರಾವತಿಯವರು ಉದ್ಘಾಟನೆ ಮಾಡಿ ಸಭಾ ನಡವಳಿಯನ್ನು ಹಸ್ತಾಂತರ ಮಾಡಿದರು. ಸಂಘದ ಪ್ರಬಂಧಕರಾಗಿ ಉಷಾ, ಸಂಯೋಜಕರಾಗಿ ವನಿತಾ ಕುಮಾರಿ ಹಾಗೂ ಸದಸ್ಯರಾಗಿ ಶಿವಕಲ ಎಂ.ಬಿ, ಸುಮಲತಾ, ವೀಣಾ, ಲೀಲಾವತಿ, ಮೀನಾಕ್ಷಿ.ವಿ, ಸಬಿತ. ಕೆ.ಪಿ, ಯಶೋಧ ಆಯ್ಕೆಯಾದರು. ಮೇಲ್ವಿಚಾರಕರಾದ ಸುಮಲತಾ ಹಾಗೂ ಪ್ರೇರಕರಾದ ಮೋಹಿನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here