ಪುತ್ತೂರು: ಕುಶಲ ಹಾಸ್ಯಪ್ರಿಯರ ಸಂಘದ ಕಾರ್ಯಕ್ರಮ

0

ಪುತ್ತೂರು: ಕುಶಲ ಹಾಸ್ಯಪ್ರಿಯರ ಸಂಘದ ನವೆಂಬರ್ ತಿಂಗಳ ಕಾರ್ಯಕ್ರಮವು,  ಅನುರಾಗ ವಠಾರದಲ್ಲಿ, ಸಂಘದ ಗೌರವಾನ್ವಿತ ಸದಸ್ಯರಾದ ಪಾರ್ವತಿ ಐ. ಭಟ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ವಿ.ಬಿ. ಅರ್ತಿಕಜೆ, ಸುದಾಮ ಕೆದಿಲಾಯ, ರಮೇಶ್ ಬಾಬು, ಸತ್ಯೇಶ್ ಕೆದಿಲಾಯ, ಸುಬ್ರಹ್ಮಣ್ಯ ಶರ್ಮ, ಪದ್ಮಾವತಿ ಭಟ್ ಮಾತನಾಡಿದರು. ಸಂಘದ ಅಧ್ಯಕ್ಷೆ ಶಂಕರಿ ಶರ್ಮ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ ವಂದಿಸಿದರು. ಸಂಘದ ಕಾರ್ಯದರ್ಶಿ ಆಶಾ ರಾವ್ ವರದಿ ವಾಚಿಸಿದರು. ಅನ್ನಪೂರ್ಣೇಶ್ವರಿಯವರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here