ಸುಳ್ಯ ಪದವು: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಪುನರ್ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

0

ಸುಳ್ಯ ಪದವು: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಡಿ.27ರಿಂದ ನಡೆಯಲಿರುವ ಪುನರ್ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂದಿರದ ವಠಾರದಲ್ಲಿ ಡಿ.6ರಂದು ನಡೆಯಿತು.

 

ಪ್ರತಿಷ್ಠಾ ಮಹೋತ್ಸವ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು, ಕಾರ್ಯ ಅಧ್ಯಕ್ಷರಾದ ಡಾ. ಮೋಹನ್ ದಾಸ್ ರೈ ನಾಟೆಕಲ್ಲು, ಸುಬ್ರಹ್ಮಣ್ಯ ಭಟ್ ದೇವಸ್ಯ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಭಟ್ ಕನ್ನಡ್ಕ, ಕಾರ್ಯದರ್ಶಿಗಳಾದ ಹರಿಶ್ಚಂದ್ರ ಕನ್ನಡ್ಕ, ರಾಜೇಶ್ ಮರದ ಮೂಲೆ,ರಮಾಕಾಂತಿ, ಕೋಶಾಧಿಕಾರಿ ಸೂರ್ಯನಾರಾಯಣ ಭಟ್ ಬೀರಮೂಲೆ ,ಚಿನ್ನಪ್ಪ ಗುರುಸ್ವಾಮಿ, ಅರ್ಚಕ ಸದಾಶಿವ ಭಟ್ ಪೈರುಪುಣಿ, ಅಯ್ಯಪ್ಪ ವೃತ್ತಧಾರಿಗಳು,ವಿವಿಧ ಸಮಿತಿಗಳ ಸಂಚಾಲಕರು,ಸದಸ್ಯರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here