ಆರ್ಯಾಪು ಗ್ರಾಮ ಪಂಚಾಯತ್ ಗೆ ಡಾ|ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಗೆ ದೊರೆತ ಡಾ|ಶಿವರಾಮ ಕಾರಂತ ಪ್ರಶಸ್ತಿಯನ್ನು ನ.26 ರಂದು ಕುಂದಾಪುರ ತಾಲೂಕಿನ ಕೋಟತಟ್ಟು ಎಂಬಲ್ಲಿ ಜರಗಿದ ಹೊಳಪು ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿರವರು ಪ್ರದಾನ ಮಾಡಿದರು.

ಗ್ರಾ.ಪಂ, ಹಿರಿಯ ಸದಸ್ಯ ಪುರುಷೋತ್ತಮ ರೈ ಬೂಡಿಯಾರ್, ಕಾರ್ಯದರ್ಶಿ ಮೋನಪ್ಪ. ಸದಸ್ಯರುಗಳಾದ ಸತೀಶ್ ನಾಯಕ್, ಚೇತನ್ ಡಿ.ವಿ, ಗಿರೀಶ್ ಕೆ, ಯಾಕೂಬ್ ಕುರಿಯ,ಅಶೋಕ್ ನಾಯ್ಕ ಎನ್, ಸಿಬ್ಬಂಧಿಗಳಾದ ಮಮತಾ ಹಾಗೂ ಹೊನ್ನಪ್ಪರವರುಗಳು ಉಪಸ್ಥಿತರಿದ್ದು ಪ್ರಶಸ್ತಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here