ಶುಭವಿವಾಹ :ಸುರೇಶ್ -ರೇಖಾ

0

 ಪುತ್ತೂರು:ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಹೊಸೊಕ್ಲು ತನಿಯಪ್ಪ ಗೌಡರವರ ಪುತ್ರ ಸುರೇಶ್ ಹಾಗೂ ಬೊಳುವಾರು ಕಸಬಾ ಕರ್ಮಲ ಶ್ರೀಕೃಷ್ಣಾ ನಿಲಯದ ಬಾಬು ಗೌಡರ ಪುತ್ರಿ ರೇಖಾರವರ ವಿವಾಹವು ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ಡಿ.8ರಂದು ನಡೆಯಿತು

LEAVE A REPLY

Please enter your comment!
Please enter your name here