ಶುಭವಿವಾಹ :ಭರತ್‌ -ಹರ್ಷಿತಾ

0

ಕಡಬ : ಕಡಬ ತಾಲೂಕು ಎಡಮಂಗಲ ಗ್ರಾಮದ ಬಳಕ್ಕಬೆ ದಿ. ಡಾ|| ಬಿ. ಮೋಹನ್ ಕುಮಾರ್ ಮತ್ತು  ಶಶಿಕಲಾ ದಂಪತಿಯ ಸುಪುತ್ರ ಭರತ್‌ . ಕಡಬ ತಾಲೂಕು ಕಾಣಿಯೂರು ಗ್ರಾಮದ ಮಲೆಕೆರ್ಚಿ  ಲೀಲಾವತಿ ಮತ್ತು  ಜನಾರ್ಧನ ಗೌಡರ ಸುಪುತ್ರಿ ಹರ್ಷಿತಾ ಇವರ ವಿವಾಹವು  ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಶಿವ ಪಾರ್ವತಿ ಸಭಾ ಭವನದಲ್ಲಿ,  ಡಿ.9ರಂದು ಜರುಗಿತು.

LEAVE A REPLY

Please enter your comment!
Please enter your name here