ಗಂಡಿಬಾಗಿಲು ಮದ್ರಸದಲ್ಲಿ ಎಸ್.ಕೆ.ಎಸ್.ಬಿ.ವಿ. ಸ್ಥಾಪನಾ ದಿನಾಚರಣೆ

0

ಉಪ್ಪಿನಂಗಡಿ: ಸಮಸ್ತ ಕೇರಳ ಸುನ್ನಿ ಬಾಲ ವೇದಿ (ಎಸ್.ಕೆ.ಎಸ್.ಬಿ.ವಿ.) ಇದರ 29ನೇ ವರ್ಷದ ಸ್ಥಾಪನಾ ದಿನಾಚರಣೆಯನ್ನು ಡಿ. 26ರಂದು ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದಲ್ಲಿ ಆಚರಿಸಲಾಯಿತು.

ಕುತುಬಿಯಾ ಜುಮಾ ಮಸೀದಿ ಖತೀಬ್ ಕೆ.ಎಸ್. ಅಬ್ದುಲ್ ಹಮೀದ್ ಸೌಕತ್ ಫೈಝಿ ಧ್ವಜಾರೊಹಣ ನೆರವೇರಿಸಿ, ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ‍್ಯಕ್ರಮದಲ್ಲಿ ಸದರ್ ಮುಅಲ್ಲಿಂ ಕೆ.ಎಂ. ಅಬ್ದುಲ್ ರಹಿಮಾನ್ ಫೈಝಿ, ಯೂಸುಫ್ ಅಲ್‌ಖಾಸಿಮಿ, ಮಸೀದಿ ಅಧ್ಯಕ್ಷ ಆದಂ ಹಾಜಿ ಬಡ್ಡಮೆ, ಕಾರ‍್ಯದರ್ಶಿ ಎಸ್. ಆದಂ ಹಾಜಿ, ಜಿ.ಪಿ. ಅಬ್ದುಲ್ ರಜಾಕ್, ಎಸ್.ಕೆ.ಎಸ್.ಎಸ್.ಎಫ್. ಪದಾಧಿಕಾರಿಗಳಾದ ಎಸ್.ಪಿ. ಖಲಂದರ್, ಝಿಯಾದ್, ಕೆ.ಕೆ. ಜಲೀಲ್, ಆಸಿಫ್, ಇಸಾಕ್ ಬೊಲುಂಬುಡ, ಎಸ್.ಕೆ.ಎಸ್.ಬಿ.ವಿ. ಪದಾಧಿಕಾರಿಗಳಾದ ಮಾಯಿಝ್, ಸುಹೈಬ್, ಬಾಷಿತ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here