ಕೃಷ್ಣಾಪುರ ಜಲೀಲ್‌ ಹತ್ಯೆ ಪ್ರಕರಣ – ನಾಲ್ಕನೇ ಆರೋಪಿ ಬಂಧನ

0

ಸುರತ್ಕಲ್‌ : ಕೃಷ್ಣಾಪುರದ ಜಲೀಲ್‌  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊರ್ವ ಆರೋಪಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾಟಿಪಳ್ಳ 4 ನೇ ಬ್ಲಾಕ್‌ ನಿವಾಸಿ ಲಕ್ಷ್ಮೀಶ ದೇವಾಡಿಗ (24) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕಳೆದ ಭಾನುವಾರದಂದು ನೈತಂಗಡಿ ನಿವಾಸಿ ಶೈಲೇಶ್‌ , ಹೆಜಮಾಡಿ ನಿವಾಸಿ ಸವಿನ್‌ , ಕೃಷ್ಣಾಪುರ 3 ನೇ ಬ್ಲಾಕ್‌ ನಿವಾಸಿ ಪವನ್‌ ಎಂಬವರನ್ನು ಬಂಧಿಸಲಾಗಿತ್ತು.

LEAVE A REPLY

Please enter your comment!
Please enter your name here