ರಹಸ್ಯ ಪತ್ರ ವಿವಾದ- ಮೇಘಾಲಯದಲ್ಲಿ ರಾಜಕೀಯ ಬಿರುಗಾಳಿ

0

ಅಸ್ಸಾಂ : ಅಸ್ಸಾಂ ಪೊಲೀಸ್‌ ವಿಶೇಷ ಬ್ರಾಂಚ್‌ ನ ಎಸ್ಪಿ ರಾಜ್ಯದ ಎಲ್ಲಾ ಜಿಲ್ಲಾ ಎಸ್ಪಿಗಳಿಗೆ ಬರೆದ ರಹಸ್ಯ ಪತ್ರ ವಿವಾದಕ್ಕೆ ಕಾರಣವಾಗಿದೆ.

ಚರ್ಚ್‌ ಹಾಗು ಮತಾಂತರ ಕುರಿತು ನಿಗಾ ವಹಿಸುವಂತೆ ಮತ್ತುಮಾಹಿತಿ ನೀಡುವಂತೆ ಬರೆದ ಪತ್ರ ಪಕ್ಕದ ಮೇಘಾಲಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಚುನಾವಣೆಗೆ ಸಜ್ಜಾಗಿರುವ ಮೇಘಾಲಯದಲ್ಲಿ ಕಣ್ಣಿಟ್ಟಿರುವ ಟಿ ಎಮ್‌ ಸಿ ಆಡಳಿತ ರೂಢ ಬಿಜೆಪಿ ಯನ್ನು ತರಾಟೆಗೆ ತೆಗೆದುಕೊಂಡಿದ್ದು ಕ್ರೈಸ್ತರ ಮೇಲೆ ಸರಕಾರಿ ಪ್ರಾಯೋಜಿತ ಕಿರುಕುಳ ಎಂದು ಹೇಳಿದೆ.

LEAVE A REPLY

Please enter your comment!
Please enter your name here