ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯ ಜಿಲ್ಲಾಧ್ಯಕ್ಷ ಶೇಷಪ್ಪ ಬಂಬಿಲರವರಿಗೆ ಅಧಿಕೃತವಾಗಿ ಅಧ್ಯಕ್ಷರ ನೇಮಕಾತಿ ಪತ್ರ ಹಸ್ತಾತರ

0

ಪುತ್ತೂರು: ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯ ೨೦೨೩-೨೪ ನೇ ಸಾಲಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸವಣೂರು ಸಮೀಪದ ಮೀನಕೊಳೆಂಜಿ ನಿವಾಸಿ ಶೇಷಪ್ಪ ಬಂಬಿಲರವರಿಗೆ ಜ. ೫ ರಂದು ಮೀನಕೊಳಂಜಿ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈಯವರು ಅಧಿಕೃತವಾಗಿ ಅಧ್ಯಕ್ಷರ ನೇಮಕಾತಿ ಪತ್ರವನ್ನು ಹಸ್ತಾಂತರ ಮಾಡಿದರು.

 

ಕೇಂದ್ರ ಸಮಿತಿಯ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಅಜಯ್‌ಕುಮಾರ್, ಜಿಲ್ಲಾ ಕಾರ್‍ಯದರ್ಶಿ ವಿನಯ ಪ್ರಸಾದ್, ನಿಕಟಪೂರ್ವ ಅಧ್ಯಕ್ಷ ಪ್ರಸನ್ನಕುಮಾರ್, ನಿರ್ದೇಶಕರುಗಳಾದ ಸುಂದರರಾಮ ರೈ, ರೋಬಿನ್, ಪ್ರೀತಾ ಕಾಮತ್, ರೋಷನ್‌ಕುಮಾರ್, ಸುಮನ್‌ಕುಮಾರ್, ಅಶ್ವಿನ್‌ಕುಮಾರ್, ಮೈಕಲ್ ಡಿಸೋಜರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here