ಕರ್ನಾಟಕದ ಟ್ಯಾಬ್ಲೋ ಗೆ ಕೇಂದ್ರದ ಬ್ರೇಕ್

0

ಜನವರಿ 26 ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಸಿರಿಧಾನ್ಯ ವೈವಿದ್ಯತೆಯನ್ನು ಬಿಂಬಿಸುವ ಟ್ಯಾಬ್ಲೋ ಗೆ ಕರ್ನಾಟಕ ಸರಕಾರ ಸಲ್ಲಿಸಿದ್ದಾರೆ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಳ್ಳಿ ಹಾಕಿದೆ.

ಈ ಬಾರಿಯ ಗಣರಾಜ್ಯೋತ್ಸವದ ವರ್ಣರಂಜಿತ ಪೆರೇಡ್ ನಲ್ಲಿ ಕರ್ನಾಟಕದ ಪ್ರಾತಿನಿದ್ಯ ಇರುವುದಿಲ್ಲ ಎಂದು TOI ವರದಿ ಮಾಡಿದೆ.
ಸತತವಾಗಿ 13 ವರ್ಷಗಳ ಕಾಲ ದೆಹಲಿ ಪರೇಡ್ ನಲ್ಲಿ ರಾಜ್ಯದ ಸಾಂಸ್ಕೃತಿಕ ಮತ್ತು ಪರಂಪರೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾದ ಕರ್ನಾಟಕದ ಟ್ಯಾಬ್ಲೋ ಈ ಬಾರಿ ಅವಕಾಶದಿಂದ ವಂಚಿತವಾಗಿದೆ.

LEAVE A REPLY

Please enter your comment!
Please enter your name here