ಮಾತಿನ ಸಮರ ತಾರಕಕ್ಕೆ

0

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿಗಳಿಗೆ 1ಪೈಸೆ ನೀಡಿಲ್ಲ ಎಂದು ಸಚಿವ ನಿರಾಣಿ ಮತ್ತು ವಿಜಯೇಂದ್ರ ಧರ್ಮಸ್ಥಳದಲ್ಲಿ ಆಣೆ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಸವಾಲು ಹಾಕಿದ್ದಾರೆ. 2 ಸಿಡಿ ಫ್ಯಾಕ್ಟರಿ ಇದೆ. ಒಂದು ಕಾಂಗ್ರೆಸ್ ನಲ್ಲಿದ್ದರೆ ಮತ್ತೊಂದು ಬಿಜೆಪಿ ಯಲ್ಲಿದೆ ಎಂದ ಅವರು ಮುಂದಿನ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ವಿಜಯೇಂದ್ರ, ನಿರಾಣಿ, ಮತ್ತು ಸತೀಶ್ ಜಾರಕಿ ಹೊಳಿ ಹಣದ ಹೊಳೆ ಹರಿಸಲಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಿರಾಣಿ ಮತ್ತು ಯತ್ನಾಲ್ ನಡುವಿನ ವಾಕ್ಸಮರ ತಾರಕಕ್ಕೇರಿದೆ.

LEAVE A REPLY

Please enter your comment!
Please enter your name here