ಗಣರಾಜ್ಯೋತ್ಸವ ದಿನಾಚರಣೆ: ಪ್ರಧಾನಿ ನಿವಾಸದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಮನ ಸೆಳೆದ ಐತ್ತೂರಿನ ಭರತ್

0

ಕಡಬ: ಗಣರಾಜ್ಯೋತ್ಸವ ಅಂಗವಾಗಿ ಪ್ರಧಾನಿ ನಿವಾಸದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಐತ್ತೂರು ಗ್ರಾಮದ 72 ಕಾಲೋನಿಯ ಸೆಲ್ವರಾಜ್ ಎಂಬವರ ಪುತ್ರ, ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿಧ್ಯಾರ್ಥಿ ಭರತ್ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.


ಜ.26ರಂದು ಪ್ರಧಾನಿ ನಿವಾಸದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಪದವಿ ಕಾಲೇಜಿನ ಎನ್.ಸಿ.ಸಿ ಆರ್ಮಿ ವಿಭಾಗದ ಕೆಡೆಟ್ ಭರತ್ ಅವರು ಪ್ರಾದೇಶಿಕ ಅನನ್ಯತೆ ಕನ್ನಡಿ ಹಿಡಿಯುವ ನೃತ್ಯ ಪ್ರದರ್ಶನ ಮಾಡಿದ್ದಾರೆ, ಇದು ಎಲ್ಲರ ಗಮನ ಸೆಳೆದಿದೆ

LEAVE A REPLY

Please enter your comment!
Please enter your name here