ಕೋಲ್ಪೆ ಬದ್ರಿಯಾ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ಪುತ್ತೂರು: ಕೋಲ್ಪೆ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಮಸೀದಿಯ ಅಧ್ಯಕ್ಷ ಶೇಖಬ್ಬ ಕೋಲ್ಪೆ ಧ್ವಜಾರೋಹಣ ನೆರೆವೇರಿಸಿದರು. ಮಸೀದಿಯ ಸಹಾಯಕ ಖತೀಬ್ ಅಬ್ದುಲ್ ಖಾದರ್ ಝುಹುರಿ ದುವಾ: ನೆರೆವೇರಿಸಿದರು. ಮದ್ರಸ ಪ್ರಧಾನ ಅಧ್ಯಾಪಕ ಅಬ್ದುಲ್ ರಹ್ಮಾನ್ ಸಖಾಫಿ ಪ್ರಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮಸೀದಿ ಕಾರ್ಯದರ್ಶಿ ಅಬ್ದುಲ್ ಲತೀಫ್ ದಲ್ಕಾಜೆ, ಕೋಶಾಧಿಕಾರಿ ಹಕೀಮ್ ಕೋಲ್ಪೆ, ಜೊತೆ ಕಾರ್ಯದರ್ಶಿ ಆಸೀಫ್ ಕೋಲ್ಪೆ, ಯಂಗ್‌ಮೆನ್ಸ್ ಅಧ್ಯಕ್ಷ ಬಶೀರ್ ಅಕ್ಕರೆ, ಫರಾಝ್ ಕೋಲ್ಪೆ, ಶೇರಿಫ್ ಕೋಲ್ಪೆ ಹಿರಿಯರಾದ ಅಹ್ಮದ್ ಕುಂಞಿ ಕೋಲ್ಪೆ, ಇಬ್ರಾಹಿಂ ಕೋಲ್ಪೆ, ಖಾದರ್ ಮುಸ್ಲಿಯಾರ್ ಒಮನ್ ,ಅಬ್ದುಲ್ ರಝಕ್ ಸರ್ಜಾ, ಉಮ್ಮರ್ ಮುಸ್ಲಿಯಾರ್ ಮತ್ತು ಜಮಾಅತರು, ಮದ್ರಸ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಯಂಗ್‌ಮೆನ್ಸ್ ಉಪಾಧ್ಯಕ್ಷ ನೌಶಾದ್ ಕೋಲ್ಪೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here