ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಚಿನ್ಮಯಿ, ಅನಘಾ ಇನ್ಸ್ಪೈರ್ ಅವಾರ್ಡ್ ಮಾನಕ್‌ಗೆ ಆಯ್ಕೆ

0

ಪುತ್ತೂರು : ಡಿಪಾರ್ಟ್‌ಮೆಂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ವತಿಯಿಂದ ನಡೆದ ಇನ್ಸ್ಪೈರ್ ಅವಾರ್ಡ್ ಮಾನಕ್ 2022-23 ಕ್ಕೆ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿ (ಕೆ.ಎಸ್ ಕರುಣಾಕರ ರೈ ಹಾಗೂ ವಿಜಯಲಕ್ಷ್ಮಿ ರೈ ದಂಪತಿ ಪುತ್ರಿ) ಹಾಗೂ 10ನೇ ತರಗತಿ ವಿದ್ಯಾರ್ಥಿನಿ ಅನಘಾ ಬಿ ಕೆ (ಬಿ ವಿ ಕಿಶನ್ ಹಾಗೂ ಶ್ರೀಲತಾ ದಂಪತಿ ಪುತ್ರಿ) ಆಯ್ಕೆಯಾಗಿದ್ದಾರೆ.

ಚಿನ್ಮಯಿರವರ “Grass cutting drone” ಎಂಬ ಯೋಜನೆ ಹಾಗೂ ಅನಘಾ ಬಿ.ಕೆ ರವರ “Unmanned water sprinkler for arecanut trees” ಎಂಬ ಯೋಜನೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತದೆ ಎಂದು ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here