ನಿಡ್ಪಳ್ಳಿ; ಕರ್ನಪ್ಪಾಡಿ ಗರಡಿಯ ವಾರ್ಷಿಕ ನೆಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ.

0

ನಿಡ್ಪಳ್ಳಿ; ಶ್ರೀ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕರ್ನಪ್ಪಾಡಿ ಇದರ ವಾರ್ಷಿಕ ನೆಮೋತ್ಸವ ಬರುವ ಮಾ.5 ಮತ್ತು 6 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರವನ್ನು ಗರಡಿ ವಠಾರದಲ್ಲಿ ನಿವೃತ್ತ ಶಿಕ್ಷಕ ರಘುನಾಥ ರೈ ನುಳಿಯಾಲು ಬಿಡುಗಡೆಗೊಳಿಸಿದರು.
 ಗರಡಿ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಕಾರ್ಯದರ್ಶಿ ಮಾಧವ ಪೂಜಾರಿ ರೆಂಜ, ಉದ್ಯಮಿ ರಾಧಾಕೃಷ್ಣ ರೈ ಪಟ್ಟೆ, ಕೊರಗಪ್ಪ ಪೂಜಾರಿ ಕರ್ನಪ್ಪಾಡಿ, ರಮೇಶ ಪೂಜಾರಿ ಕರ್ನಪ್ಪಾಡಿ, ಶೀನಪ್ಪ ಪೂಜಾರಿ ಕರ್ನಪ್ಪಾಡಿ, ಲೋಕೇಶ ಪೂಜಾರಿ ಕರ್ನಪ್ಪಾಡಿ, ಬಾಸ್ಕರ ಕರ್ಕೇರ ನುಳಿಯಾಲು, ಶಿವಪ್ಪ ಪೂಜಾರಿ ಕಾನ, ದಯಾನಂದ ಪೂಜಾರಿ ಕರ್ನಪ್ಪಾಡಿ ಹಾಗೂ ಸ್ಥಳೀಯ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here