ಬಿಳಿನೆಲೆ ಕೈಕಂಬ ಯುವಕ ಮಂಡಲದ ಸುವರ್ಣ ಮಹೋತ್ಸ ಸಮಿತಿ ರಚನೆ:ಅಧ್ಯಕ್ಷ: ವಿಜಯಕುಮಾರ್ ಪ್ರ.ಕಾರ್ಯದರ್ಶಿ: ಪ್ರವೀಣ್ ಕುಮಾರ್

0

ಕಡಬ:ಬಿಳಿನೆಲೆ ಕೈಕಂಬ ಯುವಕ ಮಂಡಲ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಮಿತಿಯನ್ನು ರಚಿಸಲಾಗಿದ್ದು. ಸಮಿತಿಯ ಅಧ್ಯಕ್ಷರಾಗಿ ಶಿಕ್ಷಕ,ವಿಜಯ ಕುಮಾರ್ ನಡುತೋಟ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಪಿಲಿಕಜೆ, ಸಂಚಾಲಕರಾಗಿ ಶಿವಪ್ರಸಾದ್ ನಡುತೋಟ, ಗೌರವಾಧ್ಯಕ್ಷರಾಗಿ ಪದ್ಮನಾಭ ಕಳಿಗೆ, ಕಾರ್ಯದರ್ಶಿಯಾಗಿ ಚಿದಾನಂದ ಪಳಿಗದ್ದೆ,ಉಪಾಧ್ಯಕ್ಷರಾಗಿ ತಿಲಕ್ ಕೋಟೆಬಾಗಿಲು ಹಾಗೂ ಖಜಾಂಜಿಯಾಗಿ ಹರಿಪ್ರಸಾದ್ ಕಳಿಗೆ ಚೇರು ಇವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here