ಹಿರಿಯ ಛಾಯಾಗ್ರಾಹಕ ನಾರಾಯಣ ತೋಳ್ಪಡಿತ್ತಾಯ ನಿಧನ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕಪ್ಪು ಬಿಳುಪು ಆಕರ್ಷಕ ಭಾವಚಿತ್ರವನ್ನು ಪ್ರಥಮವಾಗಿ ತೆಗೆದು ಭಕ್ತರಿಗೆ ನೀಡಿದ ದಿ.ಪುರುಷೋತ್ತಮ ತೋಲ್ಪಾಡಿಯವರ ಪುತ್ರ ಹಿರಿಯ ಛಾಯಾಗ್ರಾಹಕ ಆಶಾ ಭಾವಚಿತ್ರಾಲಯದ ನಾರಾಯಣ ತೋಳ್ಪಡಿತ್ತಾಯ (91ವ)ರವರು ಫೆ. 8ರ ಮಧ್ಯಾಹ್ನ ಜಾವ ನಿಧನರಾಗಿದ್ದಾರೆ.

ಕಲ್ಲಾರೆ ನಿವಾಸಿಯಾಗಿರುವ ನಾರಾಯಣ ತೋಳ್ಪಾಡಿಯವರು ರಾಮಕೃಷ್ಣ ಸೇವಾ ಸಮಾಜದ ಕಾರ್ಯದರ್ಶಿ ಮತ್ತು ಹಿರಿಯ ಟ್ರಸ್ಟಿಯಾಗಿದ್ದರು. ತನ್ನ ತಂದೆಯ ಸೇವೆಯಂತೆ ನಾರಾಯಣ ತೋಳ್ಪಾಡಿಯವರು ಶ್ರೀ ದೇವರ ಪೊಟೋವನ್ನು ಮೂಲಪ್ರತಿಯಿಂದ ಭಾವಚಿತ್ರವನ್ನು ಭಕ್ತರಿಗೆ ನೀಡುತ್ತಿದ್ದರು. ಅದೇ ಕಾಯಕವನ್ನು ಇಂದಿಗೂ ಮುಂದುವರಿಸಲಾಗಿದೆ.

LEAVE A REPLY

Please enter your comment!
Please enter your name here