ಕರ್ನಾಟಕ ಲೋಕಸೇವಾದಿಂದ ಟ್ರಸ್ಟ್ ನೊಂದವರ ಬಾಳಿಗೆ ನೆರವಿನ ಹಸ್ತ

0


ಬೆಳ್ತಂಗಡಿ ತಾಲ್ಲೂಕು ತೆಂಕಕಾರಂದುರು ಗ್ರಾಮದ ಪ್ರಶಾಂತ್ ಲಾವಣ್ಯರ ಮಗಳಾದ ಮಾನ್ಯ 5 ವರ್ಷದ ಮಗು ಅಂಗವೈಕಲ್ಯದಿಂದ ಬಳಲುತ್ತಿದ್ದು ಕುಟುಂಬವು ಚಿಕಿತ್ಸೆಗಾಗಿ ಪರದಾಡುತ್ತಿದೆ.


ಇವರಿಗೆ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ವತಿಯಿಂದ ನೊಂದವರ ಬಾಳಿಗೆ ನೆರವಿನ ಹಸ್ತವಾಗಿ 10111 ರೂಪಾಯಿ ಚೆಕ್ಕ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ ಉದಯ ಅರ್ಜುನಗೋಳಿ, ಅಧ್ಯಕ್ಷ ಡಿ. ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here