ಬೊಳುವಾರಿನಲ್ಲಿ ಆಂಜನೇಯ ಪಾಕ್ಷಿಕ ಯಕ್ಷಗಾನ ತಾಳಮದ್ದಳೆ

0


ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ “ಏಕಾದಶಿ ಮಹಾತ್ಮೆ ” ಫೆ.೧೧ರಂದು ನಡೆಯಿತು.



ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆ ನೇರೆಂಕಿ, ಮುರಳೀಧರ ಕಲ್ಲೂರಾಯ, ಶ್ರೀಪತಿಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ ( ಋಕ್ಮಾಂಗದ ), ಕು೦ಬ್ಳೆ ಶ್ರೀಧರ್ ರಾವ್ ( ಮೋಹಿನಿ), ಗುಡ್ಡಪ್ಪ ಬಲ್ಯ ( ಧರ್ಮಾಂಗದ ), ಅಚ್ಯುತ ಪಾಂಗಣ್ಣಾಯ ( ಸಂಧ್ಯಾವಳಿ ಮತ್ತು ವಿಷ್ಣು ) ಸಹಕರಿಸಿದರು.

LEAVE A REPLY

Please enter your comment!
Please enter your name here