ಎಸ್ಸೆಸ್ಸೆಫ್ ಕೂರತ್ ಶಾಖೆಗೆ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಎಸ್ಸೆಸ್ಸೆಫ್ ಕೂರತ್ ಶಾಖೆ ಇದರ ವಾರ್ಷಿಕ ಮಹಾಸಭೆ ಕೂರತ್ ಸೆಕ್ಟರ್ ಕಚೇರಿಯಲ್ಲಿ ನಡೆಯಿತು.ಶಾಖಾ ಅಧ್ಯಕ್ಷ ಅಬ್ದುಲ್ ಖಾದಿರ್ ಹನೀಫಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನೌಶಾದ್ ಆರ್.ಬಿ ವರದಿ ಮಂಡಿಸಿದರು. ಚುನಾವಣಾಧಿಕಾರಿಯಾಗಿದ್ದ ಸೆಕ್ಟರ್ ಅಧ್ಯಕ್ಷ ನೌಶಾದ್ ಕೂರತ್ ಅವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.


ಅಧ್ಯಕ್ಷರಾಗಿ ಅಬ್ದುಲ್ ನಾಸಿರ್ ಫಾಳಿಲಿ, ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ್ ಹಾಗೂ ಕೋಶಾಧಿಕಾರಿಯಾಗಿ ಮಿದ್ಲಾಜ್ ಎ ಜೆ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಖಾದಿರ್ ಹನೀಪಿ, ನೌಶಾದ್ ಮಿದ್ಲಾಜ್ ಹನೀಫಿ ನೌಶಾದ್ ಆರ್ ಬಿ, ಮುನಾಝ್, ಉಸ್ಮಾನ್, ಫಾರೂಕ್ ಸಿ ಐ ನೌಫಲ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿನಾನ್ ಎನ್ ವೈ ಹಾಶಿರ್ ಜೆ ಹೆಚ್ ರಿಝ್ವಾನ್ ಮುಝಮ್ಮಿಲ್ ಅನ್ಸೀಫ್ ಶುಹೈಬ್ ಖಾನ್ ಸಿನಾನ್ ಹಾಶಿರ್ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here